ಕುಟುಂಬದ ಕಸುಬು ಕೈ ಹಿಡಿಯಲಿದೆ, ಕೂಡಿಟ್ಟ ಹಣ ಪೋಲಾಗುವ ಸಾಧ್ಯತೆ ಹೆಚ್ಚು; ಶನಿವಾರದ ದಿನ ಭವಿಷ್ಯ

ಇಂದಿನ ಪಂಚಾಂಗ ಶ್ರೀ ಶೋಭಕೃತುನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ, ಶನಿವಾರ ತಿಥಿ: ತದಿಗೆ ರಾ. 07.10 ರವರೆಗೆ ಇರುತ್ತದೆ ಆನಂತರ ಚೌತಿ ಆರಂಭವಾಗುತ್ತದೆ. ನಕ್ಷತ್ರ: ಉತ್ತರ ನಕ್ಷತ್ರವು ರಾ. 11.59 ರವರೆಗೆ ಇದ್ದು ಆನಂತರ ಹಸ್ತ ನಕ್ಷತ್ರ ಆರಂಭವಾಗುತ್ತದೆ. ಸೂರ್ಯೋದಯ ಬೆ.06.06 ಸೂರ್ಯಾಸ್ತ: ಸ.6.36, ರಾಹುಕಾಲ : ಬೆ. 09.19 ರಿಂದ ಮ. 10.53 Source link

ಏಡಿ ಹಿಡಿಯುವುದರಲ್ಲಿ ಮಲೆನಾಡ ಮಂದಿ ಎತ್ತಿದ ಕೈ; ಮಳೆಗಾಲ ಬಂತಂದ್ರೆ ಗದ್ದೆ-ತೋಟದಲ್ಲಿ ಏಡಿ ಬೇಟೆ.. ಹಿಡಿಯುವ ಟ್ರಿಕ್ಸ್ ನೋಡಿ

ಮೊದಲೇ ಮಲೆನಾಡು ಚಂದ. ಮಳೆಗಾಲದಲ್ಲಿ ಇನ್ನೂ ಅಂದ. ಸುತ್ತಲ ಹಚ್ಚ ಹಸಿರು, ದಟ್ಟವಾಗಿ ಬೆಳೆದುಕೊಳ್ಳುವ ಕಾಡು, ನದಿ-ಕೆರೆ-ಹೊಳೆಗಳು ತುಂಬಿರುವುದನ್ನ ನೋಡುವುದೇ ಕಣ್ಣಿಗೆ ಹಬ್ಬ. ಮುಂಗಾರು ಆರಂಭವಾದ ಕೆಲ ದಿನಗಳಲ್ಲಿ ಮಲೆನಾಡು ಜನರು ಏಡಿ, ಅಣಬೆ, ಕಳಲೆಗಾಗಿ ಹುಡುಕಾಟ ಶುರು ಮಾಡುತ್ತಾರೆ. ವರ್ಷಕ್ಕೊಮ್ಮೆ ಹೇರಳವಾಗಿ ಸಿಗುವ ಇವುಗಳನ್ನು ಹುಡುಕಿ ತಂದು ಸಾರು, ಪಲ್ಯ ಮಾಡಿ ಸವಿಯುತ್ತಾರೆ. ಅಣಬೆ, ಕಳಲೆಯನ್ನು ಹುಡುಕಿದ ನಂತರ ಅದನ್ನು ಕಿತ್ತು ತರುವುದು ಸುಲಭ. ಆದರೆ ಏಡಿ ಮಾತ್ರ ಕಿಲಾಡಿ. ಅದನ್ನ ಹಿಡಿಯೋಕೆ ಹರಸಾಹಸ ಪಡಬೇಕು, … Read more

ಅವ್ನು ರಕ್ತ ನೋಡೋಕೆ ಬಂದವ್ನಲ್ಲ, ರಕ್ತದ ಹಿಂದಿರೋ ಚರಿತ್ರೇನ ಕೆದಕೋಕೆ ಬಂದವನು; ವಾಮನ ಆಕ್ಷನ್‌ ಟೀಸರ್‌ ರಿಲೀಸ್‌

ಧನ್ವೀರ್‌ ಗೌಡ ನಾಯಕನಾಗಿ ನಟಿಸಿರುವ ವಾಮನ ಚಿತ್ರದ ಆಕ್ಷನ್‌ ಟೀಸರ್‌ ಬಿಡುಗಡೆಯಾಗಿದೆ.  ಮಾಸ್‌ ಅವತಾರದಲ್ಲಿ ಅಬ್ಬರಿಸಿದ್ದಾರೆ ಧನ್ವೀರ್‌. ಸದ್ಯ ಶೂಟಿಂಗ್‌ ಕೆಲಸ ಮುಗಿಸಿರುವ ಈ ಸಿನಿಮಾ, ಸೆಪ್ಟೆಂಬರ್‌ನಲ್ಲಿ ರಿಲೀಸ್‌ ಆಗಲಿದೆ.  Source link

ಪಿಜಿ, ಹಾಸ್ಟೆಲ್​ಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಸ್ಪ್ರಿಂಗ್ ಫ್ಯಾನ್‌ ಅಳವಡಿಕೆಗೆ ಆದೇಶ

ದೇಶದಾದ್ಯಂತದ ವಿದ್ಯಾರ್ಥಿಗಳು ಪ್ರತಿ ವರ್ಷ ರಾಜಸ್ಥಾನದ ಕೋಟ ಪಟ್ಟಣಕ್ಕೆ ಬರುತ್ತಾರೆ, ಸುಮಾರು 2,25,000 ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪರೀಕ್ಷೆಗಾಗಿ ಇಕ್ಕಟ್ಟಾದ ಕ್ಲಾಸ್​ ರೂಂಗಳಲ್ಲಿ ಅಧ್ಯಯನ ಮಾಡುತ್ತಾರೆ. 2018 ರಲ್ಲಿ, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (TISS) ನಡೆಸಿದ ಅಧ್ಯಯನವು ಪಟ್ಟಣದ ಹಲವಾರು ವಿದ್ಯಾರ್ಥಿಗಳು ಖಿನ್ನತೆ, ಅನಾರೋಗ್ಯ, ಆತಂಕ ಮತ್ತು ತರಬೇತಿಯ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದೆ. ಸ್ವಯಂ-ಹಾನಿ, ಮಾದಕ ದ್ರವ್ಯ ಸೇವನೆ, ನಿಂದನೆ, ಬೆದರಿಸುವಿಕೆಯಂತಹ ಅತಿರೇಕದ ನಿದರ್ಶನಗಳನ್ನು ಸಹ ಈ ವರದಿ … Read more

Revati Nakshatra: ರೇವತಿ ನಕ್ಷತ್ರದಲ್ಲಿ ಜನಿಸಿದವರು ಈ ವಿಚಾರದಲ್ಲಿ ತುಂಬ ಲಕ್ಕಿ; ಕಾರಣ ಹೀಗಿದೆ

ರೇವತಿ ನಕ್ಷತ್ರದ ಎಲ್ಲಾ ನಾಲ್ಕು ಪಾದಗಳು ಮೀನ ರಾಶಿಯಲ್ಲಿ ಬರುತ್ತದೆ. ಮೀನ ರಾಶಿಯ ಅಧಿಪತಿ ಗುರು. ಈ ಕಾರಣದಿಂದಾಗಿ ರೇವತಿ ನಕ್ಷತ್ರದಲ್ಲಿ ಜನಿಸಿದವರಿಗೆ ವಿಶೇಷವಾದ ವಿದ್ಯಾ ಬುದ್ಧಿ ಲಭ್ಯವಾಗುತ್ತದೆ. ಈ ರಾಶಿಯಲ್ಲಿ ಜನಿಸಿದವರ ಮುಖದಲ್ಲಿ ವಿಶೇಷವಾದಂತಹ ಕಾಂತಿ ಇರುತ್ತದೆ. Source link

Love Propose: ಹೃದಯಪೂರ್ವಕ ಪ್ರೇಮ ನಿವೇದನೆ, ನಗುವಿನ ಜೊತೆ ಕಣ್ಣಂಚಲ್ಲಿ ನೀರೂ ತರಿಸುತ್ತದೆ! VIDEO

Love Propose: ಪತ್ನಿಗೆ ತನ್ನ ಸ್ನೇಹಿತರು-ಸಂಬಂಧಿಕರ ಸಹಾಯ ಪಡೆದು ಹೃದಯಪೂರ್ವಕ ಪ್ರೇಮ ನಿವೇದನೆ ಮಾಡಿದ ಪತಿಯ ವಿಡಿಯೋ ವೈರಲ್​ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ವಾರೆವ್ಹಾ ಎಂಥಹ ಅದ್ಭುತ ಎನ್ನುತ್ತಿದ್ದಾರೆ. Source link

ಒಂದೇ ಟೈಟಲ್, ಒಂದೇ ಕಥೆ, 4 ವಿಭಿನ್ನ ಭಾಷೆಗಳು, 24 ಟ್ಯೂನ್‌ಗಳು; ಕುತೂಹಲ ಮೂಡಿಸಿದ ಹೊಸಬರ ಸಿಕಾಡಾ ಸಿನಿಮಾ

ಸಿಕಾಡಾ ಹೆಸರಿನ ಪ್ಯಾನ್‌ ಇಂಡಿಯಾ ಸಿನಿಮಾ ಇದೀಗ ಬಿಡುಗಡೆಯ ಹತ್ತಿರ ಬಂದಿದೆ. ಬಹುಭಾಷೆಗಳಲ್ಲಿ ತೆರೆಗೆ ಬರಲಿರುವ ಈ ಚಿತ್ರದ ಕನ್ನಡ ಶೀರ್ಷಿಕೆ ಪೋಸ್ಟರ್‌ಅನ್ನು ಮೇಘನಾ ರಾಜ್‌ ಮತ್ತು ಪ್ರಜ್ವಲ್‌ ದೇವರಾಜ್‌ ಬಿಡುಗಡೆ ಮಾಡಿದ್ದಾರೆ.  Source link

ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ವಿವೇಕ್ ರಾಮಸ್ವಾಮಿ ಹವಾ; ರಂಗಸ್ವಾಮಿ ಮೂಕನಹಳ್ಳಿ ಬರಹ

ಅಮೆರಿಕಾದ ಜನತೆಗೆ, ಅಮೇರಿಕೆ ದೇಶಕ್ಕೆ ಐಡೆಂಟಿಟಿ ಕ್ರೈಸಿಸ್ ಹೆಚ್ಚಾಗಿದೆ. ನಾವು ಮೊದಲು ಅಡ್ರೆಸ್ ಮಾಡಬೇಕಿರುವ ವಿಷಯವಿದು ಎನ್ನುತ್ತಾ, ನಮ್ಮ ಜನತೆಗೆ ಜೀವನದ ಉದ್ದೇಶ -ಪರ್ಪಸ್ ಗೊತ್ತಿಲ್ಲ. ಮೊದಲು ಜನತೆಗೆ, ದೇಶಕ್ಕೆ ಒಂದು ಉದ್ದೇಶ ನೀಡುವ ಅವಶ್ಯಕತೆಯಿದೆ ಎನ್ನುವುದನ್ನು ಮುಚ್ಚುಮರೆಯಿಲ್ಲದೆ ಹೇಳುತ್ತಾ, ತಮ್ಮ ಮಾತಿನ ಮೋಡಿಯ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ. ಟ್ರಂಪ್ ಸೋಲಿಸಬೇಕಿದೆ. ಅದೆಲ್ಲಾ ಏನೇ ಇರಲಿ, ಈ ವ್ಯಕ್ತಿ ಇಷ್ಟವಾಗಿದ್ದು ತನ್ನ ಮಾತನಾಡುವ ಕಲೆಯಿಂದ. Source link

ಎಲ್ಲಿದ್ದಾನೆ ಭಗವಂತ? ಶ್ರೀಕೃಷ್ಣನ ಶಾಶ್ವತ ನಿವಾಸವನ್ನು ಭಗದ್ಗೀತೆ ವರ್ಣಿಸುವುದು ಹೀಗೆ

(Culture, Astology, Festivals of Karnataka details from Hindustan Times Kannada. ರಾಶಿ ಫಲ, ಗೀತಾ ಸ್ವಾರಸ್ಯ, ಚಾಣಕ್ಯ ನೀತಿ, ಕರ್ನಾಟಕದ ಹಬ್ಬ, ಸಂಸ್ಕೃತಿಯ ಬಗ್ಗೆ ಮತ್ತಷ್ಟು ಮಾಹಿತಿಗೆ kannada.hindustantimes.com ಜಾಲತಾಣ ನೋಡಿ) Source link

So Cute! ತನ್ನನ್ನು ರಕ್ಷಿಸಿದ ಮಹಿಳೆಯ ಮಡಿಲಿಗೆ ಮರಿಗಳನ್ನು ಒಪ್ಪಿಸಿದ ಶ್ವಾನ; ವಿಡಿಯೋ

ಈ ಹೃದಯಸ್ಪರ್ಶಿ ವಿಡಿಯೋ ಕಂಡ ನೆಟ್ಟಿಗರು “ಎಂಥಾ ಸುಂದರ ಕ್ಷಣ” ಎಂದು ಒಬ್ಬರು, “ಈ ನಾಯಿಗೆ ತನ್ನನ್ನು ರಕ್ಷಿಸಿದ್ದು ಈ ಮಹಿಳೆ ಎಂಬುದು ಗೊತ್ತು, ತನ್ನ ಮರಿಗಳಿಗೂ ಆಕೆ ಅಷ್ಟೇ ಪ್ರೀತಿ ತೋರಿಸಲಿ ಎಂದು ಅದು ಬಯಸುತ್ತಿದೆ ಎಂದು” ಮತ್ತೊಬ್ಬರು ಕಾಮೆಂಟ್​ ಮಾಡಿದ್ದಾರೆ. Source link