Sarpa Dosha: ಸರ್ಪದೋಷ ನಿವಾರಣೆಗೆ ಸುಲಭ ಪರಿಹಾರಗಳಿವು, ನಾಗರಪಂಚಮಿ ದಿನ ಈ ವಿಚಾರ ಮರೆಯದಿರಿ

Sarpa Dosha Remedy: ಜನ್ಮಕುಂಡಲಿಯಲ್ಲಿ ಬಂದಿರುವ ಸರ್ಪ ದೋಷ ನಿವಾರಣೆಗೆ ಅನುಸರಿಸಬೇಕಾದ ವಿಧಿ ವಿಧಾನಗಳು ಯಾವುವು?, ಈ ವಿಧಿ ವಿಧಾನಕ್ಕೂ ನಾಗನಿಗೆ ಸಂಬಂಧಿಸಿದ ಹಬ್ಬ ಹರಿದಿನ ಮಾಡುವ ಪೂಜೆಗೂ ಸಂಬಂಧವಿದೆಯೇ? ಈ ರೀತಿ ಸಾಮಾನ್ಯ ಪೂಜೆ ಮಾಡಿಸಿದರೆ ಜನ್ಮಕುಂಡಲಿಯ ಸರ್ಪದೋಷ ನಿವಾರಣೆಯಾಗುವುದೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.  Source link

ನೀವು ಸುಖ ಸಂತೋಷದಿಂದ ಇರಬೇಕಾದರೆ ಈ 4 ರಹಸ್ಯ ತಿಳಿದಿರಿ ಎನ್ನುತ್ತಾರೆ ಚಾಣಕ್ಯ ,ಜೀವನಶೈಲಿ ಸುದ್ದಿ

ಮಾನವ ಜೀವನವು ಏರಿಳಿತಗಳಿಂದ ಕೂಡಿದೆ. ಅದು ಸುಖ, ದುಃಖಗಳ ಸಮ್ಮಿಳನ. ಅರ್ಥಾತ್, ದುಃಖವಿದ್ದರೆ ಸುಖವೂ ಸ್ವಲ್ಪ ಸಮಯದ ನಂತರ ಬರುತ್ತದೆ ಎಂದು ಆಚಾರ್ಯ ಚಾಣಕ್ಯರು ಸುಖಮಯ ಜೀವನಕ್ಕಾಗಿ ಹಲವು ಕಿವಿಮಾತುಗಳನ್ನು ಹೇಳಿದ್ದಾರೆ. ಚಾಣಕ್ಯ ತನ್ನ ಆಲೋಚನೆಗಳನ್ನು ಶ್ಲೋಕಗಳ ಮೂಲಕ ಜನರಿಗೆ ತಲುಪಿಸಿದ್ದಾರೆ. ಅವರ ಆಲೋಚನೆಗಳು ಉತ್ತಮ ಮತ್ತು ಸಂತೋಷದ ಜೀವನಕ್ಕೆ ಬಹಳ ಮೌಲ್ಯಯುತವಾಗಿವೆ. ಚಾಣಕ್ಯ ಹೇಳುವಂತೆ ಜೀವನದಲ್ಲಿ ಅತ್ಯಂತ ದೊಡ್ಡ ಸಂತೋಷವು ನಾಲ್ಕು ವಿಷಯಗಳಲ್ಲಿ ಅಡಗಿದೆ, ಅದನ್ನು ಸ್ವೀಕರಿಸುವವರ ಮನೆ ಸ್ವರ್ಗದಂತೆ ಆಗುತ್ತದೆ. ಸಂತೋಷದ ಜೀವನದ ನಾಲ್ಕು … Read more

ಸನ್ನಿ ಡಿಯೋಲ್‌ ಪಾಕಿಸ್ತಾನಕ್ಕೆ ಕಾಲಿಟ್ರೆ ಸುಮ್ನೆ ಬಿಡ್ತೀವಾ? ಗದರ್‌ 2 ನೋಡಿದ ಪಾಕ್‌ ಮಂದಿಯ ಪ್ರತಿಕ್ರಿಯೆ ಹೀಗಿವೆ VIDEO

ಗದರ್‌ ಪಾರ್ಟ್‌ 2 ಸಿನಿಮಾ ಮೂಲಕ ಸನ್ನಿ ಡಿಯೋಲ್‌ ಗೆಲುವಿನ ಸಿಂಹಾಸನ ಏರಿದ್ದಾರೆ. ಬಾಕ್ಸ್‌ ಆಫೀಸ್‌ನಲ್ಲಿ ಈ ಸಿನಿಮಾ 300 ಕೋಟಿ ರೂ. ಕಮಾಯಿ ಮಾಡಿದೆ. ಈ ನಡುವೆ ಪಾಕಿಸ್ತಾನದ ಮಂದಿಯೂ ಈ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. Source link

ಭಾರತದ ಬಹುಪಾಲು ಮುಸ್ಲಿಮರು ಹಿಂದೂ ಧರ್ಮದಿಂದ ಮತಾಂತರವಾದವರು ಎಂದ ಗುಲಾಂ ನಬಿ ಆಜಾದ್; ಈ ಬಗ್ಗೆ ಯಾರು ಏನು ಹೇಳಿದ್ರು ರಾಷ್ಟ್ರ-ಜಗತ್ತು ಸುದ್ದಿ

ವೋಟಿಗಾಗಿ ಧರ್ಮದ ಬಳಕೆಯನ್ನು ತರಾಟೆಗೆ ತೆಗೆದುಕೊಂಡ ಆಜಾದ್, “ರಾಜಕೀಯದಲ್ಲಿ ಧರ್ಮವನ್ನು ಆಶ್ರಯಿಸುವವರು ದುರ್ಬಲರು, ಧರ್ಮವನ್ನು ವೋಟ್‍ ಬ್ಯಾಂಕ್ ಆಗಿ ಬಳಸಬಾರದು. ರಾಜಕೀಯದಲ್ಲಿ, ಮತದಾನ ಹಿಂದೂ ಮತ್ತು ಮುಸ್ಲಿಂ ಹೆಸರುಗಳನ್ನು ಆಧರಿಸಿರಬಾರದು ಎಂದು ಹೇಳಿದರು. Source link

ಕನಸಿನಲ್ಲಿ ರೈಲು ಕಾಣಿಸಿದರೆ ಏನು ಅರ್ಥ? ಇಲ್ಲಿದೆ ಸ್ವಪ್ನಶಾಸ್ತ್ರದ ವಿವರ-ರಾಶಿ ಭವಿಷ್ಯ ಸುದ್ದಿ

ನಿದ್ರಿಸುತ್ತಿರುವಾಗ ಕನಸು ಕಾಣುವುದು ಸಾಮಾನ್ಯ. ಕೆಲವೊಂದು ಕನಸುಗಳನ್ನು ಕಂಡು ಖುಷಿಯಾದರೆ, ಇನ್ನೂ ಕೆಲವು ಕನಸುಗಳಿಂದ ಹಲವರು ಭಯಪಡುತ್ತಾರೆ. ಕನಸುಗಳು ನಿಜವಲ್ಲದಿದ್ದರೂ, ಸ್ವಪ್ನಶಾಸ್ತ್ರದ ಪ್ರಕಾರ ನಾವು ಕಾಣುವ ಕನಸುಗಳಿಗೂ ವಿಶೇಷ ಅರ್ಥವಿದೆ. ಹಲವರಿಗೆ ರಾತ್ರಿ ಕಂಡ ಕನಸು ಬೆಳಗ್ಗೆ ಎಚ್ಚರವಾದಾಗ ನೆನಪೇ ಇರುವುದಿಲ್ಲ. ಇನ್ನೂ ಕೆಲವರು ಏನೇ ಕನಸು ಕಂಡರೂ ಸಂಪೂರ್ಣವಾಗಿ ನೆನಪಿಟ್ಟುಕೊಳ್ಳುತ್ತಾರೆ. ಅಲ್ಲದೆ ಕನಸಿನಲ್ಲಿ ಕಂಡದ್ದೇ ನಿಜವಾದರೆ ಏನು ಮಾಡುವುದು ಎಂದು ಭಯಪಡುತ್ತಾರೆ. ಕಂಡ ಕನಸೇ ನಿಜವಾಗದಿದ್ದರೂ, ಕನಸಿನಲ್ಲಿ ಕಾಣುವ ಕೆಲವೊಂದು ವಸ್ಸು ಅಥವಾ ವಿಷಯಗಳಿಗೆ ಸ್ವಪ್ನಶಾಸ್ತ್ರದ … Read more

Career Guide: ವೃತ್ತಿಜೀವನ ಸಂಗೀತಮಯವಾಗಿರಬೇಕೆ, ಸಂಗೀತ ಪ್ರಿಯರು ಈ 10 ಉದ್ಯೋಗಗಳನ್ನು ಪಡೆಯಲು ಪ್ರಯತ್ನಿಸಿ

Career in Music: ಕೆಲವರಿಗೆ ಸಂಗೀತ ಕ್ಷೇತ್ರವೆಂದರೆ ಅಚ್ಚುಮೆಚ್ಚು. ಮ್ಯೂಸಿಕ್‌ ಫೀಲ್ಡ್‌ನಲ್ಲಿಯೇ ಉದ್ಯೋಗ ಪಡೆದರೆ ಸ್ವರ್ಗಸುಖ. ಇಂತಹ ಸಂಗೀತಾಸಕ್ತರಿಗಾಗಿ ಮ್ಯೂಸಿಕ್‌ ಕ್ಷೇತ್ರದ ಪ್ರಮುಖ ಹುದ್ದೆಗಳ ಮಾಹಿತಿ ನೀಡಲಾಗಿದೆ. ನಿಮ್ಮ ವೃತ್ತಿಜೀವನ ಸಂಗೀತಮಯವಾಗಿರಲಿ. Source link

Kannada Serial TRP: ವಾರದ ಸೀರಿಯಲ್‌ ಟಿಆರ್‌ಪಿ ಲೆಕ್ಕಾಚಾರ; ಗಟ್ಟಿಮೇಳ ಕೆಳಗಿಳಿಸಿ ಪುಟ್ಟಕ್ಕನ ಎದುರು ಸ್ಪರ್ಧೆಗೆ ನಿಂತ ಹೊಸ ಧಾರಾವಾಹಿ

ಮೊದಲ ಸ್ಥಾನದಲ್ಲಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಟಕ್ಕರ್‌ ಕೊಡಲು ಸೀತಾ ರಾಮನ ಎಂಟ್ರಿಯಾಗುತ್ತಿದೆ. ನಿಧಾನಕ್ಕೆ ಒಂದೊಂದೆ ಹಂತ ದಾಟುತ್ತ ಇದೀಗ ಎರಡನೇ ಸ್ಥಾನಕ್ಕೆ ಎಂಟ್ರಿ ಕೊಟ್ಟಿದೆ ಸೀತಾ ರಾಮ.  Source link

ಲಾಲು ಪ್ರಸಾದ್ ಯಾದವ್‍ ಜಾಮೀನು ಪ್ರಶ‍್ನಿಸಿ ಸುಪ್ರೀಂ ಕೋರ್ಟ್‍ ಮೊರೆ ಹೋದ ಸಿಬಿಐ

ಬಹುಕೋಟಿ ಮೇವು ಹಗರಣಕ್ಕೆ (ದುಮ್ಕಾ, ಚೈಬಾಸಾ, ಡೊರಾಂಡಾ, ದಿಯೋಗರ್ ಖಜಾನೆಗಳು) ಸಂಬಂಧಿಸಿದ ನಾಲ್ಕು ಪ್ರಕರಣಗಳಲ್ಲಿ ಆರ್‌ಜೆಡಿ ಅಧ್ಯಕ್ಷರಿಗೆ ಜಾಮೀನು ಮಂಜೂರು ಮಾಡಿದ ಜಾರ್ಖಂಡ್ ಹೈಕೋರ್ಟ್‌ನ ಆದೇಶಗಳನ್ನು ತನಿಖಾ ಸಂಸ್ಥೆ ಪ್ರಶ್ನಿಸಿದೆ.ಲಾಲು ಪ್ರಸಾದ್‍ ಅವರು ಅಪರಾಧಿ ಎಂದು ಘೋಷಿಸಲಾಗಿದ್ದು, ಅವರ ಮೇಲ್ಮನವಿಗಳು ವಿವಿಧ ಕೋರ್ಟ್‍ಗಳಲ್ಲಿ ಬಾಕಿ ಇವೆ. Source link

Bhagavad Gita: ಸಂಪತ್ತು ಎಂದರೆ ಹಣವೊಂದೇ ಅಲ್ಲ, ಶ್ರೀಕೃಷ್ಣನ ಮಾತಿಗಿದೆ ಹತ್ತಾರು ಅರ್ಥ

Bhagavad Gita: ಕೇವಲ ಹಣದಿಂದ ಸಂಪತ್ತನ್ನು ಅಳೆಯಲಾಗುವುದಿಲ್ಲ. ಶ್ರೀಮಂತಿಕೆ ಹಣವೊಂದೇ ಅಳತೆಗೋಲು ಅಲ್ಲ ಎಂಬ ಶ್ರೀಕೃಷ್ಣನ ಮಾತಿನ ಅರ್ಥವನ್ನು ಇಲ್ಲಿ ತಿಳಿಯೋಣ. Source link

ಆರೋಗ್ಯಕ್ಕೂ ರುಚಿಗೂ ಬೆಸ್ಟ್‌ ಬೆಟ್ಟದ ನೆಲ್ಲಿಕಾಯಿ; ಇದರಿಂದ ತಯಾರಿಸಬಹುದಾದ ವಿಶೇಷ ಖಾದ್ಯಗಳ ರೆಸಿಪಿ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಬೆಟ್ಟದ ನೆಲ್ಲಿಕಾಯಿ – 1/4ಕೆಜಿ, ಬೆಲ್ಲ – 1/4ಕೆಜಿ, ಜೀರಿಗೆ ಪುಡಿ – 1 ಚಮಚ, ಕಾಳುಮೆಣಸಿನ ಪುಡಿ – 1ಚಮಚ, ಬ್ಲಾಕ್ ಸಾಲ್ಟ್ – 1/2ಚಮಚ, ಪುಡಿ ಉಪ್ಪು – ½ ಚಮಚ, ಅಮ್‌ಚೂರ್‌ ಪುಡಿ – 4 ಚಮಚ, ನಿಂಬೆರಸ – ½ ಹೋಳುನದ್ದು, ಪುದಿನಾರಸ – 4 ಚಮಚ, ಸಕ್ಕರೆ ಪುಡಿ 5-6 ಚಮಚ Source link